ಸಂಪತ್ತನ್ನರಸಿ….

ಆಸೆಯೇ ದುಃಖಕ್ಕೆ ಮೂಲ. ನಮ್ಮಲ್ಲಿರುವುದರಲ್ಲೇ ತೃಪ್ತಿ ಪಟ್ಟುಕೊಂಡು ಬದುಕು ಸಾಗಿಸಿದರೆ ನೆಮ್ಮದಿ, ಸಂತೋಷ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಶ್ರೀಮಂತರು ಎನ್ನುವುದನ್ನು ಮರೆಯಬಾರದು. ಶ್ರೀಮಂತಿಕೆಯನ್ನು ಹಣದ ಮಾನ ದಂಡದಿಂದಲೇ ಅಳೆಯಬೇಕಿಲ್ಲ. ಈಗಿನ ದೃಶ್ಯ ಮಾಧ್ಯಮಗಳಲ್ಲಿ ಶ್ರೀಮಂತಿಕೆಯನ್ನು ಬಿಂಬಿಸುವ ರೀತಿ ನೋಡಿದರೆ ಜನ ಮಾನ ಬಿಟ್ಟು ಸಂಪಾದನೆ ಮಾಡಿದರೆ, ಸಂಪತ್ತು ಮಾನವನ್ನು ತಂದು ಕೊಡುತ್ತದೆಅನ್ನೋ ಭಾವನೆ ಬೆಳೆಸಿಕೊಂಡಿದ್ದಾರೆ. ಈ ರೀತಿಯ ಸಂಪತ್ತಿನ ಹಿಂದೆ ಓಡುವ ಮನುಷ್ಯ ಬದುಕಿನ ಹತ್ತು ಹಲವು little pleasures ಗಳನ್ನು ಕಾಣಲು, ಅನುಭವಿಸಲು ವಿಫಲನಾಗುತ್ತಾನೆ.
One who wakes up with his whole attention directed towards the world is cut off from God, and God shall make four qualities to accompany him: endless sorrow, never ending occupation, a neediness which is never relieved, and a hope which is never achieved. – Prophet Muhammad
.

ನಿಮ್ಮ ಟಿಪ್ಪಣಿ ಬರೆಯಿರಿ